ಅದಿತಿ ಎಂಬ ಪೊಲೀಸ್ ಅಧಿಕಾರಿ ಕಂಡ ಸಿಗರೇಟ್ ತುಂಡು ಕೇವಲ ಒಂದು ಅಪರಾಧದ ಸುಳಿವಲ್ಲ, ಅದು ಆ ನಗರದ ನೋ ಸ್ಮೋಕಿಂಗ್ ಕಾನೂನಿನ ಆಳದಲ್ಲಿ ಹುದುಗಿರುವ ...
ಪ್ರಿಯಾ ಜೊತೆಗಿನ ಮಾತುಕತೆಯ ನಂತರ ಕೃಷ್ಣನ ಮನಸ್ಸಿನಲ್ಲಿ ಅನುಳ ಮೇಲಿನ ನಂಬಿಕೆ ಇನ್ನಷ್ಟು ಗಟ್ಟಿಯಾಗಿತ್ತು, ಆದರೆ ಅದೇ ಸಮಯದಲ್ಲಿ ಅನುಳ ಅಣ್ಣನ ಮೇಲೆ ಅನುಮಾನ ಹೆಚ್ಚಾಗಿತ್ತು. ...
ಅನು ಹೇಳಿದ ಕಥೆಯನ್ನು ಕೇಳಿದ ಮೇಲೆ ಕೃಷ್ಣನ ಮನಸ್ಸು ಭಾರವಾಯಿತು. ಅವಳ ಅಣ್ಣನ ಕ್ರೌರ್ಯ, ಅವಳ ಗಂಡನ ಸಾವು, ಮತ್ತು ಅದರ ನಂತರವೂ ನನ್ನ ಜೊತೆಗಿನ ...
ಆರ್ಯನ್, ಅನು, ಮತ್ತು ವಿಕ್ರಮ್ ಮತ್ತೊಂದು ಪ್ರಪಂಚವನ್ನು ಪ್ರವೇಶಿಸಿದ ನಂತರ, ಅವರಿಗೆ ತಮ್ಮ ಹಿಂದಿನ ಜನ್ಮಗಳಿಗಿಂತಲೂ ಹಿಂದಿನ ರಹಸ್ಯಗಳು ಅನಾವರಣಗೊಂಡವು. ಅಲ್ಲಿ, ವೀರಬಾಹು ಮತ್ತು ಪದ್ಮಾವತಿಯ ...
ನಮ್ಮ ಕಥೆ ನಡೆಯುವುದು ಶೂನ್ಯ ಎಂಬ ನಗರದಲ್ಲಿ. ಇದು ಸಾಮಾನ್ಯ ನಗರಗಳಂತೆ ಸುಂದರ, ಹಸಿರು ಮತ್ತು ಪ್ರಶಾಂತವಾಗಿ ಕಾಣುತ್ತದೆ. ಆದರೆ, ಈ ನಗರದ ವಿಶೇಷತೆಯೆಂದರೆ ಇಲ್ಲಿ ...
ಅನು, ನನಗೆ ಸತ್ಯ ಹೇಳು. ನೀನು ಬೇರೆಯವರನ್ನು ಮದುವೆ ಆಗುತ್ತಾ ಇದಿಯಾ? ಹಾಗಾದರೆ ನಮ್ಮಿಬ್ಬರ ಪ್ರೀತಿ ಏನು? ಕೃಷ್ಣನ ಈ ಪ್ರಶ್ನೆಯಿಂದ ಅನು ಒಂದೆರಡು ನಿಮಿಷ ...
ಗ್ರಾಮದ ಹಳೆಯ ಆಲದ ಮರದ ಕೆಳಗೆ, ಮಾರುತಿ ಮಾಸ್ಟರ್ ನಿತ್ಯದಂತೆ ಕಲ್ಲಿನ ಕಟ್ಟೆಯ ಮೇಲೆ ಆಸೀನರಾಗಿದ್ದರು. ಅರವತ್ತು ವರ್ಷಗಳ ಅವರ ಜೀವನವು ಇದೇ ಮರದ ಸಾಕ್ಷಿಯಾಗಿ ...
ವಿಕ್ರಮ್ ಮನಃಪರಿವರ್ತನೆಯಾದ ನಂತರ, ಅವನು ಆರ್ಯನ್ ಮತ್ತು ಅನು ಜೊತೆ 'ಪ್ರಣಂ 2' ಪ್ರಾಜೆಕ್ಟ್ನಲ್ಲಿ ಕೆಲಸ ಮಾಡಲು ಪ್ರಾರಂಭಿಸಿದನು. ಈ ಮೂವರ ಸಂಯೋಜನೆ ಅಸಾಧಾರಣವಾಗಿತ್ತು. ಆರ್ಯನ್ ...
ಅದು ಒಂದು ಸಾಮಾನ್ಯವಾದ ಸೋಮವಾರ, ಎಂದಿನಂತೆ ಕೃಷ್ಣ ತನ್ನ ಆಫೀಸ್ ಕೆಲಸದಲ್ಲಿ ಮುಳುಗಿದ್ದೆ. ಅಂದಿನ ಆ ಸಂಜೆ ತನ್ನ ಬದುಕಿನ ದಿಕ್ಕನ್ನೇ ಬದಲಾಯಿಸಬಹುದೆಂದು ಕೃಷ್ಣ ಊಹಿಸಿರಲಿಲ್ಲ. ...
ಆರ್ಯನ್ ಮತ್ತು ಜೀವನ್ ಒಂದಾದ ನಂತರ, ಅವರ ಶಕ್ತಿಗಳು ಒಂದುಗೂಡಿ ವಿಕ್ರಮ್ಗೆ ದೊಡ್ಡ ಸವಾಲಾಗಿ ಪರಿಣಮಿಸಿದ್ದವು. ಆರ್ಯನ್ ಈಗ ತನ್ನ ಪ್ರಾಜೆಕ್ಟ್ 'ಪ್ರಣಂ 2'ನ ಮೂಲಕ ...